Total Pageviews

Thursday, November 20, 2014

ಮಗುವಿನ ನಗು ನಿರಂತರವಾಗಿಸುವುದು ಹೇಗೆ?
-ಡಾ.ಅಭಿನಂದನ ಬಳ್ಳಾರಿ 

ಇತ್ತಿಚಿನ ದಿನಗಳಲ್ಲಿ ನಾವೆಲ್ಲ ದಿನಪತ್ರಿಕೆಗಳಲ್ಲಿ , ಮಾಧ್ಯಮದಲ್ಲಿ ನೋಡುತ್ತಿರುವಂತೆ ಮಕ್ಕಳ ಮೇಲೆ ಅನೇಕ ಅತ್ಯಾಚಾರ ಮತ್ತು ಹಿಂಸೆ ಪ್ರಕರಣಗಳು ನಡೆದಿವೆ. ಅತ್ಯಾಚಾರಿಯ ಆಂತರಿಕ ಸ್ಥಿತಿ ಮತ್ತು ಆತನ ಹೀನ ಬುದ್ಧಿಯು ಬಗ್ಗೆ ಚಿಂತಿಸುವ -ಚರ್ಚಿಸುವ ಮೊದಲು ನಾವು ನಮ್ಮ ಜವಾಬ್ದಾರಿಯನ್ನು ಮತ್ತು ಮಕ್ಕಳ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ನಮ್ಮ ಪಾತ್ರ ಎಷ್ಟಿದೆ ಎಂಬುದು ತಿಳಿಯುವುದು ಉತ್ತಮ. ಒಂದು ಮಗು ಶಾಲೆಯಿಂದ ಬಂದಾಕ್ಷಣ ತಾಯಿಯ ಬಳಿ ಎನೋ ಹೇಳಿಕೊಳ್ಳಲ್ಲು ಬರುತ್ತೆ " ಅಮ್ಮ ಅಮ್ಮ ಇವತ್ತು ನಮ್ಮ ಕ್ಲಾಸಲ್ಲಿ ಎನಾಯ್ತು ಗೊತ್ತಾ?"ಎನ್ನುತ್ತಾ , ಅದಕ್ಕೆ ಪೋಷಕರಾದವರು "ಎಯ್ ನೋಡು ಆ ಶೂ ಅಲ್ಲಿಡ್ತಾರಾ? , ನೀಟಾಗಿ ಆ ಮಾಡದಲ್ಲಿ ಇಡು ?" ಎಂದು ಗದರಿಸಿ ಆ ಮಗುವಿನ ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತೇವೆ.ಹೀಗಾಗಿ ಎನೋ ಹೇಳಲು ಬಂದ ಪುಟ್ಟ ಕಂದ ನಮಗೆ ಆ ಕ್ಷಣಕ್ಕೆ ಹೇಳಲಾಗದೆ ನಮ್ಮೀಂದ ದೂರಾಗುತ್ತಾ ಹೋಗುತ್ತದೆ.ಇನ್ನೂ ಹಲವು ಬಾರಿ ಮಗು ತರಗತಿಯಲ್ಲಿ ನಡೆದ ತಮಾಷೆ ವಿಚಾರವೋ , ಅಥವಾ ಆ ಮಗುವಿನ ಸ್ನೇಹಿತ ಮತ್ತ್ಯಾರನ್ನೋ ಕೆಣಕಿದ ವಿಚಾರವೋ ಹೇಳಿದರೆ ನಮ್ಮ ಪ್ರತಿಕ್ರಿಯೆ ಹೀಗಿರುತ್ತದೆ" ಹೌದಾ !!! ನೀನು ಅಂಥವರ ಸಹವಾಸ ಬಿಡು , ಅವ್ನೇನು ಕೆಣಕೊದು ಎಲ್ಲರನ್ನು , ಅಪ್ಪಾ ಮುಂದೊಂದು ದಿನ ರೌಡಿ ಅಗ್ತಾನೆ ಅಂತಹವರ ಸಹವಾಸ ಒಳ್ಳೆದಲ್ಲ ಅರ್ಥ ಆಯ್ತಾ ". ಮಕ್ಕಳದ್ದು ತುಂಬಾ ಪುಟಾಣಿ ಜಗತ್ತು ಅಲ್ಲಿ ನಾವು ನೀವು ಯೋಚಿಸುವ ಹಾಗೆ ಎನು ಇರುವುದಿಲ್ಲ . ಇಡೀ ಜಗತ್ತನ್ನೆ ತಿಳಿದ ಅನೇಕ ಪೋಷಕರು ತಮ್ಮ ಸ್ವಂತ ಮಕ್ಕಳ ಪುಟ್ಟ ಜಗತ್ತು ತಿಳಿಯಲು ವಿಫಲರಾಗಿದ್ದು ಒಬ್ಬ ಪ್ರಾಂಶುಪಾಲನಾಗಿ ನಾನು ಸಾಕಷ್ಟು ಉದಾಹರಣೆ ನೋಡಿದ್ದೇನೆ. ನಮ್ಮ ತಪ್ಪೇನು ಗೊತ್ತೆ ? ಮಕ್ಕಳೂ ಕೂಡ ನಮ್ಮ ಹಾಗೆ ಡಿಸೆಂಟ್ ಆಗಿರಬೇಕೆಂದು ನಮ್ಮ ಹಾಗೆ ಡಬಲ್ ಡಿಗ್ರಿ ಗತ್ತು ತೋರಿಸುತ ಯಾರೊಡನೆಯೂ ಹೆಚ್ಚು ಬೆರೆಯಬಾರದೆಂದು ಅಲ್ಲವೆ? ಮಕ್ಕಳನ್ನು ಅರಿಯಬೇಕಾದರೆ ಇರುವ ಎಕೈಕ ಮಾರ್ಗ ಎಂದರೆ " ಆಲಿಕೆ" ಮಕ್ಕಳು ಹೇಳುವುದನ್ನ ಆಲಿಸಿರಿ . ಅವರ ಜೋತೆ ಆ ಪುಟ್ಟ ಜಗತ್ತಿನ ವಿಷಯಗಳ ಸುತ್ತ ಗಸ್ತು ಹೊಡೆಯಿರಿ , ಮಗುವಿನ ಪುಟಾಣಿ ನಗುವಿನೊಂದಿಗೆ ನೀವು ನಕ್ಕು ನೋಡಿ ....ಆಹಾ ಆ ಕಂದಮ್ಮ ನಿಮ್ಮನ್ನು ಪ್ರೀತಿಯಿಂದ ಅಮ್ಮ -ಅಪ್ಪ ಎಂದು ಮುದ್ದಿಸದೆ ಹೊದೀತೆ? ಮಕ್ಕಳನ್ನು ನಾವು ಮತ್ತೊಂದು ಮಗುವಿನೊಂದಿಗೆ ಹೋಲಿಸುವುದಾಗಲೀ , ನಿಂದಿಸುವುದಾಗಲೀ ಸಲ್ಲ. ಮಕ್ಕಳ ಜಗತ್ತಿನಲ್ಲಿ ಎಲ್ಲವೂ ಹೊಸದು ಭಾಗಾಕಾರ , ಗುಣಾಕಾರ ಎಲ್ಲವೂ . ಸಮಯ ಕೊಡಿ -ಸಂವಹನ ಕೊಡಿ , ಷರತ್ತುಗಳನ್ನು ವಿಧಿಸಬೇಡಿ. ನಾವು ಅನೇಕ ಸಲ ಮಗು ಸೈಕಲ್ ಕೇಳಿದರೆ ಹೇಳುತ್ತೇವೆ " ಮಗು ಈ ಸಲ ನೀನಿ ಗಣಿತದಲ್ಲಿ ೮೦% ಮಾಡು ಕೊಡಿಸ್ತೇನೆ " ಎಂದು ! ಸೈಕಲ್ ಗೂ ಅಂಕಕ್ಕೂ ಎನೀದೆ ಸಂಬಂಧ? ಮಗುವಿಗೆ ಈ ತರಹದ ಷರತ್ತು ವಿಧಿಸುವುದರ ಬದಲು " ಮಗು ಸೈಕಲ್ ಒಡಿಸುವುದು ಈ ಪೇಟೆಯಲ್ಲಿ ನಿನ್ನ ಸುರಕ್ಷತೆ ದೃಷ್ಟಿಯಿಂದ ಹಿತವಲ್ಲ "ಎಂದು ಹೇಳಿ ರಮಿಸಿ , ಮಗು ಒಪ್ಪುತ್ತದೆ. ನಾವು ಮಗುವಿನ ಹತ್ತಿರ ನಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸುವುದರಲ್ಲಿ ಮೊದಲಿಗರು.ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸಿ , ಮಕ್ಕಳ ಸಾಧನೆಯನ್ನು ಮುಕ್ತವಾಗಿ ಪ್ರಶಂಸಿಸಿ . ಮಗುವಿನ ಭಾವನೆಗೆ ನಾವು ಪ್ರತಿಭಾವನೆ ಸೆರಿಸಿ ಅವರ ಬೆಳವಣಿಗೆಗೆ ಸಹಾಯಕರಾಗುವತ್ತ ಗಮನಹರಿಸಬೇಕು . ಮಕ್ಕಳ ಮನಸ್ಸಿನಲ್ಲಿ ಪೊಷಕರ ಪ್ರೀತಿ ಬಗ್ಗೆ ದ್ವಂದ್ವ ಉಂಟಾದರೆ ಅದೂ ಅತ್ಯಾಚರಕ್ಕೆ ಬಲಿಬೀಸುತ್ತಿರುವವರಿಗೆ ಅನುಕೂಲವಾಗುತ್ತದೆ.ಮಕ್ಕಳಲ್ಲಿ ಅತ್ಮಾಭಿಮಾನ ಬೆಳೆಸಿ , ಅತ್ಯಾಚಾರ ತಡೆಗಟ್ಟಿ. ನಮ್ಮ ಮಕ್ಕಳನ್ನು ನಾವು ನೋಡಿಕೊಳ್ಳದೆ ಹೋದರೆ , ಬೇರೆಯವರು ನೋಡಿಕೊಳ್ಳುತ್ತಾರೆ ಹುಷಾರ್!!!
ಮನಗಳ ಮಲೀನ ಮಾಡಿ ಮಂಗಳನ ಮಿಲನ ಸಂಭ್ರಮಿಸುತಿಹರತ್ತ....
-ಡಾ.ಅಭಿನಂದನ ಬಳ್ಳಾರಿ .


ಭಾರತದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಾದ ಇಸ್ರೋ ಇಂದು ಮಂಗಳನ ಕಕ್ಷೆ ತಲುಪುವಲ್ಲಿ ಯಶಸ್ವಿಯಾಗಿರುವುದು ಸಂತಸದ ಹಾಗೂ ಹೆಮ್ಮೆಯ ವಿಚಾರ. ಆದರೆ, ಈ ವಿಚಾರವನ್ನು ಹಿಂದುತ್ವವಾದಿ ನಕಲಿ ದೇಶಭಕ್ತರು ಹಾಗೂ ಚಕ್ರವರ್ತಿಗಳು ಮಾಧ್ಯಮದಲ್ಲಿ ಕೂತು "ಇಂದು ಈ ಸಾಧನೆಯನ್ನು ಪ್ರತಿಯೊಬ್ಬರು ಹಬ್ಬದಂತೆ ಸಿಹಿ ತಿನಿಸಿ ಆಚರಿಸೋಣ" ಎಂದಿರುವುದು ಪಾಪ ವಿಜ್ಞಾನಿಗಳ ಸ್ವಾಸ್ಥ ಕೆಡುವಂತೆ ಮಾಡಿದರು ಅಚ್ಚರಿಯಿಲ್ಲ. ಇವರಿಗೆ ಕಳೆದ ಸರ್ಕಾರದ ಬಾಹ್ಯಾಕಾಶ ಸಾದನೆಗಳನ್ನು ಹಬ್ಬದಂತೆ ಆಚರಿಸುವ ಬಯಕೆ ಏಕೆ ಬರಲಿಲ್ಲ . ದೇಶದ ಎಲ್ಲ ಸಾಧನೆಯನ್ನು ತಮ್ಮ ಸಾಧನೆ ಎಂಬಂತೆ ಬಣ್ಣಿಸುವ ಚಡ್ಡಿಗಳ ಬುದ್ಧಿ ಎಷ್ಟು ರಾಜಕೀಯ ಪ್ರೇರಿತವಲ್ಲವೆ? ಇವರೆಲ್ಲ ಎಂತಹ ಹಬ್ಬವನ್ನು ಆಚರಿಸಿದ್ದಾರೆ ಗೊತ್ತೆ , ಭಾಬ್ರಿ ಮಸೀದಿ ಕೆಡವಿ ಹಬ್ಬ , ಹುಬ್ಬಳಿಯ ಕಮರಿಪೇಟೇಯಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಯ ಕೊಚ್ಚಿ ಹಬ್ಬ , ಚಿಕ್ಕಮಗಳೂರಿನಲ್ಲಿ -ಶಿವಮೊಗ್ಗದಲ್ಲಿ ಕೋಮು ಗಲಭೆಯೆಬ್ಬಿಸಿ ಸಾವಿರಾರು ಯುವಕರ ಮಾರಣ ಹೋಮದಲ್ಲಿ ಹಬ್ಬ , ಅಷ್ಟೇ ಏಕೆ ಜ್ಞಾನಪೀಠ ಸಾಹಿತಿ ಯು.ಆರ್.ಅನಂತಮೂರ್ತಿ ಸಾವಿನಲ್ಲು ಹಬ್ಬ , ಅಬ್ಬಾಬಬಬ!!!! ಕಪಟಿಗಳು ಧರ್ಮದ ಹೆಸರಿನಲ್ಲಿ ಡಂಭಾಚಾರದಿಂದ ವರ್ತಿಸಿ ಸಮಾಜದಲ್ಲಿ ಅಶಾಂತಿ ಕಾರರಗಿರುವ ಇವರಿಂದ ಬೇಕಾ ಸಿಹಿ? ಐಹಿಕ ಸುಖಕ್ಕಾಗಿ ಧರ್ಮದ ದಾರಿ ಬಳೆಸುವ ಇಂತಹ ಮಹಾನುಭಾವರು ಹಿಂದು-ಮುಸ್ಲಿಂರ ಪವಿತ್ರ ಸಂಬಂಧವನ್ನು , ಸ್ನೇಹದ ಸೇತುವೆಯನ್ನು , ವಿಶ್ವಾಸದ ಮನಗಳನ್ನೆಲ್ಲ ಮಲೀನ ಮಾಡಿ , ಮಮತೆಯಿಂದ ವರ್ತಿಸದೆ "ಮೊದಲು ಮಾನವನಾಗು" ಎಂಬ ತತ್ವ ಮರೆತು " ಮಂಗಳನ ಜೊತೆ ಮಮತೆ ಕೂಡಿತು" ಎನ್ನುತಿರುವ ಸನ್ನಿವೇಶ ಮೂಡಿಬಂದಿರುವುದು ವಿಪರ್ಯಾಸ. ಮನಸ್ಸನ್ನು ತಲುಪೋಣ ಮಂಗಳವನ್ನು ತಲುಪುವ ಮುನ್ನ . ಮನಗಳನ್ನು ಮಲೀನ ಮಾಡಿ ಮಂಗಳನ ಮಿಲನವ ಸಂಭ್ರಮಿಸುವಷ್ಟು ಅಮಾನವೀಯರಾಗದಿರೋಣ .
ಸೂರ್ಯ ಇದು ಸರಿಯಾ?
-ಪ್ರೊ.ಡಾ.ಅಭಿನಂದನ ಬಳ್ಳಾರಿ


ಬನ್ನಿ ನಾವೆಲ್ಲ ಪಯಣಿಸೋಣ ಆ ಸೂರ್ಯನ ಕಡೆಗೆ , 
ಕಡಲಾಚೆಯಲ್ಲಿ ಆತ ಕ್ಷೀಣಿಸುವ ಮುನ್ನ , 
ಬಿಸಿಲ ಕೊಡುವ ಬೆಳಕ ಜೊತೆ , 
ಅವನಲ್ಲಿ ಇಲ್ಲ ಜಾತೀಯತೆ ,
ಹಂಚುವ ಸಮಾನದಿ ಬೆಳಕ ;ಅಲ್ಲ ಹಾನಿಕಾರಕ ,
ಬೆಳಗಿಸುವ ಜೀವನವ ಅಗಿಹ ಎಲ್ಲರ ಮೈತ್ರಕ ,
ಆತನ ಕೇಳಲು ಇಹುದು ಹಂಬಲ
ನಿನ್ನ ಬೆಳಕಲ್ಲಿ ಇಹುದು ಕಾವ ,
ಆದರೆ ನೀ ನೀಡಿದ ಬೆಳಕಲ್ಲಿ ಬೆಳೆದ ಜನರಲ್ಲೇಕೆ ಭೇಧ ಭಾವ?
ಬರಹ: ಸಮ ಸಮಾಜ ಕಟ್ಟಲು ಕಟಿಬದ್ಧರಾಗೋಣ
-ಡಾ.ಪ್ರೊ.ಅಭಿನಂದನ ಬಳ್ಳಾರಿ 
¸ÀªÀiÁdzÀ°è ¥ÀæwAiÉÆ§â£ÀÄ ¤vÀåªÀÅ CgÀ¸ÀÄwÛgÀÄvÁÛ£É .DvÀ CgÀ¸ÀĪÀ ¸ÀAUÀwUÀ¼ÀÄ DvÀ¤UÉ CªÀ±ÀåPÀªÉÇà , CUÀvÀåªÉÇà DvÀ£Éà §®è. »ÃUÉÆAzÀÄ ºÀÄqÀÄPÁlªÀ£ÀÄß ±ÀÄgÀĪÀiÁrzÀ DvÀ£À ºÉ¸ÀgÀÄ ¥ÉÇæ.»AzÁQ . ªÀÄÆ®ªÀ£ÀÄß C®èUÀ¼ÉzÀgÉ ¸ÀªÀiÁdzÀ°è ±ÁAw ¸ÁzsÀå J£ÀÄßwÛzÀÝ DvÀ, vÀ£Àß ªÀÄÆ® ºÉ¸ÀgÀÄ , eÁw J®èªÀ£ÀÄß §zÀ¯Á¬Ä¹©qÀÄwÛzÀÝ . DvÀ£À zsÉåÃAiÀÄ  J£ÀÄ UÉÆvÉÛ? F zÀqÀ¢AzÀ D zÀqÀPÉÌ ºÉÆÃUÀ¨ÉÃPÀÄ . JgÀqÀÄ zÀqÀUÀ¼À £ÀqÀÄªÉ EzÉAiÀÄ®è CzÀÄ CAwAxÀºÀ £À¢AiÀÄ®è !! ©üÃPÀgÀ , ©üçvÀìªÁV ºÀjAiÀÄÄwÛgÀĪÀ ªÀĺÁ£À¢. »AzÁQAiÀÄ §½ EgÀĪÀ ¸ÁzsÁgÀt vÉ¥Àà¢AzÀ D £À¢AiÀÄ zÁn ªÀÄvÉÆÛAzÀÄ zÀqÀ ¸ÉÃgÀĪÀÅzÀÄ ºÉýzÀµÀÄÖ ¸ÀÄ®¨sÀªÀ®è. E£ÀÆß D £À¢AiÀÄ£ÀÄß ±ÁAvÀUÉÆ½¸ÀĪÀÅzÀÄ C¸ÁzsÀåzÀ ªÀiÁvÀÄ . ªÀÄ£ÀĵÀå£À ¨ÉÃPÀÄUÀ½AzÀ , CºÀAPÁgÀ¢AzÀ ¸ÀªÀiÁdzÀ°è ¸ÀȶÖAiÀiÁVgÀĪÀ ¨sÉÃzÀ-¨sÁªÀUÀ¼ÀÄ , PÉÆÃªÀÄĪÁzÀzÀ F £À¢ ¥ÉÇæ.»AzÁQ zÁl®Ä vÀ£Àß ±ÁAw ªÀÄAvÀæzÀ vÉ¥Àà¢AzÀ zÁl®Ä ¸ÁzsÀåªÉÃ?

ºÁUÁzÀgÉ ¥ÉÇæ.»AzÁQAiÉÆA¢VgÀĪÀªÀgÀ PÀxÉ J£ÀÄ? DvÀ£À£ÀÄß £ÀA© ¤AvÀªÀgÀ£ÀÄß DvÀ zÀqÀ zÁn¸ÀĪÀÅzÁzÀgÀÄ ºÉÃUÉ JA§ aAvÉ DvÀ£À£ÀÄß PÁqÀÄwÛzÉ. DvÀ £À¢ ¸ÁUÀÄwÛgÀĪÀ zÁjAiÀįÉè ªÀÄvÀÛµÀÄÖ zÀÆgÀ £ÀqÉzÀ , ¸Àé®à «±Àæ«Ä¹zÀ J£Éà DzÀgÀÆ D £À¢ ±ÁAvÀªÁUÀ°®è . £À¢ ºÀjzÀAvÉ®è CzÀgÀ ªÉÃUÀ ºÉZÁÑUÀÄwÛvÀÄÛ . ¨ÉÃgÉAiÀĪÀgÀ §½ zÉÆqÀØ zÉÆÃt EzÉ. »AzÁQ §½ EgÀĪÀÅzÀÄ vÉ¥Àà ªÀiÁvÀæ. «µÀ¥ÀÇjvÀ £À¢AiÀİè , zÀqÀ zÁlĪÀÅzÀQÌAvÀ EzÉ zÀqÀzÀ°è EzÀÝgÉ ªÁ¹ JAzɤ¹ CPÀÌ GªÉÄ ¸À¯Áä , vÀAV ºÀ¹Ã£Á , vÀªÀÄä eÉÆÃ¸É¥sï, CtÚ GªÉÄñÀ J®ègÀ£ÀÄß D zÀqÀzÀ¯Éè G½¹ §zÀÄPÀÄ ¤ÃqÀ §AiÀĸÀĪÀ ¸À¤ßªÉñÀ £ÀªÀÄä ¸ÀªÀiÁdzÀ°è£À CeÁÕ£À , C¹ÜgÀvÉ , C¸Ààç±ÀåvÉAiÀÄ£ÀÄß »rAiÀÄĪÀ PÀ£ÀßrAiÀiÁVzÉ. ¸ÀÄRªÀ£ÀÄß ¨ÉÃgÉ zÀqÀzÀ°è D²¸ÀĪÀ CUÀvÀå eÁvÁåwÃvÀjUÉ ¨ÉÃqÀ, «µÀ¥ÀÇjvÀ £À¢UÉ ¸ÉÃvÀÄªÉ PÀlÄÖªÀ PÉ®¸À ªÀiÁqÉÆÃt, ¸ÀªÀiÁdªÀ£ÀÄß PÀmÉÆÖÃt , ªÀÄ£À¸Àì£ÀÄß ªÀiÁ¥Àðr¸ÉÆÃt .  eÁvÁåwÃvÀgÀÄ ¸ÀªÀiÁdzÀ°è£À C±ÁAwPÁgÀgÀ §UÉÎ ªÀĺÀvÀé ¤ÃqÀ¢gÀĪÀÅzÀÄ CªÀgÀÄ ªÀiÁqÀ¨ÉÃPÁzÀ ªÉÆlÖ ªÉÆzÀ® PÉ®¸À.


ಅತ್ಯಾಚಾರ:ಸಮುದಾಯದ ಸಮರ್ಥನೆಗಳನ್ನು ಅಡಗಿಸಿಡುವಂಥಹ ಸಾಧನ?
-ಡಾ.ಪ್ರೊ.ಅಭಿನಂದನ ಬಳ್ಳಾರಿ 
(ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಗೊಂಡ ಬರಹ)
¨sÁgÀvÀzÀ EwºÁ¸ÀzÀ°è PɼÀeÁwAiÀÄgÀ£ÀÄß zÀ°vÀgÀÄ , C¸Ààç±ÀågÀÄ JAzÉ®è ©A©¸ÀÄvÁÛ §A¢gÀĪÀÅzÀÄ ªÉÄïÁÓw ªÀUÀð. zÀ°vÀ ªÀÄ»¼ÉAiÀÄ ¸À§°ÃPÀgÀtPÉÌ FUÁUÀ¯Éà £ÀUÀjÃPÀgÀt ªÀÄvÀÄÛ GvÀÛªÀÄ PÁ£ÀƤ¤AzÀ ¸ÀºÁAiÀÄPÀªÁVzÀÝgÀÆ PÀÆqÀ , CªÀgÀ ªÉÄïÁUÀÄwÛgÀĪÀ CvÁåZÁgÀ ¤Aw®è. £ÀªÀÄä ªÀiÁzsÀåªÀÄUÀ¼ÀÄ PÀÆqÀ £ÀUÀgÀzÀ°è ¥Á±ÁÑvÀå ¥ÀæªÁ¹UÀgÀÄ ªÀÄvÀÄÛ ªÀÄ»¼ÉAiÀÄgÀ ªÉÄïÁUÀĪÀ CvÁåZÁgÀUÀ¼À §UÉÎ ¨ÉƨÉâ ºÉÆqÉAiÀÄÄvÀÛªÉ ºÉÆgÀvÀÄ fÃvÀzÁPÉAiÀÄ ªÉÄÃ¯É §AqÀªÁ¼À±Á»UÀ¼ÀÄ £ÀqɸÀĪÀ CvÁåZÁgÀªÁUÀ°Ã , zsÀªÀÄðUÀ¼À WÀµÀðuɬÄAzÁUÀĪÀ C¸ÀºÀ£É ¥ÉæÃjvÀ CvÁåZÁgÀªÀ£ÁßUÀ°Ã ©vÀÛj¸ÀĪÀÅzÉà E®è.

¨sÁgÀvÀzÀ°è £ÀqÉAiÀÄÄwÛgÀĪÀ CvÁåZÁgÀ ¥ÀæPÀgÀtUÀ¼À°è eÁw ¥ÀzÀÞwAiÀÄ ¥ÁvÀæªÀ£ÀÄß £ÁªÀÅ UÀÄgÀÄw¸ÀzÀ ºÉÆgÀvÀÄ CvÁåZÁgÀUÀ½UÉ ¥ÀÇtð vÀqÉAiÉÆqÀØ®Ä C¸ÁzsÀå. eÁw ¥ÀzÀÞwUÀ¼ÀÄ ¸ÁªÀiÁ£ÀåªÁVAiÉÄ C¸ÀªÀiÁ£ÀvÉAiÀÄ£ÀÄß , C¸ÀºÀ£ÉAiÀÄ£ÀÄß GvÁࢸÀÄvÀÛªÉ.  F C¸ÀªÀiÁ£ÀvÉ DºÁgÀ, GqÀÄUÉ ,¨sÁµÉAiÀİè PÁtĪÀÅzÀÄ ¸ÀºÀd. DzÀgÉ F C¸ÀªÀiÁ£ÀvɬÄAzÁV ªÉįÁÓw ¥ÀÅgÀĵÀ£ÉƧâ PɼÀeÁw ªÀÄ»¼ÉAiÀÄ£ÀÄß ¯ÉÊAVPÀªÁV »A¹¸ÀĪÀÅzÀÄ ªÀÄvÀÄÛ CzÀ£ÀÄß vÀ£Àß C¢üPÁgÀªÉAzÀÄ ¨sÁ«¸ÀĪÀÅzÀÄ H½UÀªÀiÁ£ÀåªÉ¤¸ÀÄvÀÛzÉ. EAvÀºÀ PÉlÖ C¢üPÁgÀPÉÌ ¨ÉAUÁªÀ¯ÁV ¤AwgÀĪÀ zsÁ«ÄðPÀ ªÀÄvÀÄÛ gÁdQÃAiÀÄ EZÁѱÀQÛUÀ¼ÀÄ »ÃUÉ ¥ÀæZÉÆÃ¢¸ÀÄvÀ۪ɠ ¤Ã£ÉƧ⠤dªÁzÀ ¨sÀÆ MqÉAiÀÄ£ÁV ¨sÀÆ«ÄAiÀÄ C£ÀĨsÀªÀªÀ£ÀÄß ¥ÀqÉAiÀĨÉÃPÉAzÀgÉ ªÉÆzÀ®Ä C°è PÉ®¸À ªÀiÁqÀĪÀ zÀ°vÀ ªÀÄ»¼ÉAiÀÄ£ÀÄß C£ÀĨsÀ«¹zÁUÀ ªÀiÁvÀæ ¸ÁzsÀå.
ºÀ®ªÁgÀÄ ¨Áj EAvÀºÀ ¥ÀæZÉÆÃzÀ£ÉUÉ M¼À¥ÀlÄÖ ªÉįÁÓw ªÀUÀð PɼÀeÁwAiÀÄ ªÀÄ»¼ÉAiÀÄ£ÀÄß CvÁåZÁgÀUÉÊAiÀÄÄwÛgÀĪÀÅzÀÄ ¤gÀAvÀgÀªÁVzÉ. F CvÁåZÁgÀPÉÌ §°AiÀiÁzÀ ºÉtÄÚªÀÄPÀ̼ÀÄ ,ªÀÄ»¼ÉAiÀÄgÀÄ AiÀiÁªÀÅzÉà PÁ£ÀÆ£ÀÄ ,¸ÁªÀiÁfPÀ ¸ÀºÁAiÀÄ zÉÆgÀPÀzÉ DvÀäºÀvÉåUÉ ±ÀgÀuÁUÀĪÀÅvÁÛgÉ. »AzÀÆ M§â vÀ£Àß zsÁ«ÄðPÀ¨ÉA§°vÀ ¥ÀæwPÁgÀPÉÆÌ¸ÀÌgÀ ªÀÄĹèA ªÀÄ»¼ÉAiÀÄ ªÉÄÃ¯É CvÁåZÁgÀ ªÀiÁqÀĪÀÅzÀÄ , d«ÄãÁÝgÀ£ÉƧ⠸Á® wÃj¸À¯ÁUÀzÀ zÀ°vÀ C±ÀPÀÛ ªÀÄ»¼ÉAiÀÄ ªÉÄÃ¯É CvÁåZÁgÀ ªÀiÁqÀĪÀÅzÉ®èªÀ UÀªÀĤ¹zÁUÀ , CvÁåZÁgÀ ¸ÀªÀÄÄzÁAiÀÄUÀ¼À ¸ÀªÀÄxÀð£ÉUÀ¼À£ÀÄß CqÀV¹qÀĪÀAvÀºÀ ¸ÁzsÀ£ÀªÀUÀÄwÛzÉ JAzɤ¸ÀĪÀÅ¢®èªÉ?