ಏಕಾಂತ:
-ಡಾ.ಪ್ರೊ.ಅಭಿನಂದನ ಬಳ್ಳಾರಿ
ಏಕಾಂತದಲಿ ನಂಬಿಕೆ ಇಡಲು ಭಯ
ತಣ್ಣನೆ ಗಾಳಿಯ ತಾಜಾತನದಿ
ಹೊಳೆವುದು ನೂರೊಂದು ನೂತನ ವಿಚಾರ
ದೇವರ ಇರುವಿಕೆ ಕಾಡುತಲಿ
ಸ್ವಂತ ಶಬ್ಧ ಮರೆಯಾಗುತಲಿ
ಅಹ್ವಾನಿಸುತ್ತದೆ ರಹಸ್ಯಗಳು
ಹಿಮ್ಮೆಟ್ಟುತ್ತದೆ ತಿಳಿವ ಬಯಕೆಗಳು
ಜ್ಞಾನವಾಗುತ್ತ ಏಕಾಂತದ ಸ್ವಾಧೀನ
ಅಜ್ಞಾತವಾಗಿದ್ದರೇ ಜೀವನವೇ ಪತನ!!!
-ಡಾ.ಪ್ರೊ.ಅಭಿನಂದನ ಬಳ್ಳಾರಿ
ಏಕಾಂತದಲಿ ನಂಬಿಕೆ ಇಡಲು ಭಯ
ತಣ್ಣನೆ ಗಾಳಿಯ ತಾಜಾತನದಿ
ಹೊಳೆವುದು ನೂರೊಂದು ನೂತನ ವಿಚಾರ
ದೇವರ ಇರುವಿಕೆ ಕಾಡುತಲಿ
ಸ್ವಂತ ಶಬ್ಧ ಮರೆಯಾಗುತಲಿ
ಅಹ್ವಾನಿಸುತ್ತದೆ ರಹಸ್ಯಗಳು
ಹಿಮ್ಮೆಟ್ಟುತ್ತದೆ ತಿಳಿವ ಬಯಕೆಗಳು
ಜ್ಞಾನವಾಗುತ್ತ ಏಕಾಂತದ ಸ್ವಾಧೀನ
ಅಜ್ಞಾತವಾಗಿದ್ದರೇ ಜೀವನವೇ ಪತನ!!!
No comments:
Post a Comment