Total Pageviews

Saturday, January 3, 2015

ವಿಧೇಯ:
-ಡಾ.ಅಭಿನಂದನ ಬಳ್ಳಾರಿ

ಅನುಭವದ  ಅನಿವಾರ್ಯ ದೇಹಕೆ
ಮನಸಿಗಿಲ್ಲ ಹೊರೆ
ಯಾವ ಸಂಚಿತದ ಬೇಡಿಕೆಗಳಿಂದಲೂ
ಮಗ್ಧವಾಗಿರುವುದು ಮನಸ್ಸು ಅನುಭವದ ಕಟ್ಟುಪಾಡಿಲ್ಲದೆ
ಇಲ್ಲದಿರೆ ಅದು ಎಚ್ಚರವಾಗಿರಲಾರದು
ಅನುಭವ ತಿಳಿಯಲು ಬೇಕು ವಿಧಾನ
ವಿಧಾನವಿಲ್ಲದಿರೇ ಮಾತ್ರ  ವಿಧೇಯ ಈ ಮನ 

No comments:

Post a Comment